• ಬದುಕೊಂದು ದೊರಕಿತ್ತು...*
  • ಇನ್ಯಾರಿಗೊ ಬೆಳಕಾಗಲೆಂದು,*
  • ಆದರೆ, ಸಮಯ ಸರಿದು ಹೋಗುತ್ತಿದೆ...*
  • ಕಾಗದದ ತುಂಡು ಗಳಿಸುವುದರಲ್ಲೆ.*
  • ಇಷ್ಟು ಹಣ ಸೇರಿಸಿ ಮಾಡುವುದೇನು?*
  • ಕೊನೆ ಉಡುಗೆಯಲ್ಲಿ ಜೇಬಿಲ್ಲ, ಮಸಣದಲ್ಲಿ ತಿಜೋರಿ ಇಲ್ಲ, ಇನ್ನು ಯಮನ ದೂತರೋ...* *ಲಂಚ ಮುಟ್ಟುವುದಿಲ್ಲ........!*

ಎಷ್ಟು ಸುಂದರವಾಗಿದೆ ಈ ಅನಾಮಿಕ ಕವಿಯ ಅರ್ಥಗರ್ಭಿತವಾದ ಸಾಲುಗಳು. ಇದುವೇ ಜೀವನದ ಕಠೋರ ಸತ್ಯ. ಮಿಕ್ಕೆಲ್ಲವೂ ಮಿಥ್ಯಾ